ಭಾನುವಾರ, 10 ಮೇ 2026
×
ADVERTISEMENT

ಭಾಲ್ಕಿ ಹಿರೇಮಠ ಬಸವತತ್ವದ ಚೈತನ್ಯ ಕೇಂದ್ರ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌

Published : 22 ಏಪ್ರಿಲ್ 2026, 13:04 IST
Last Updated : 22 ಏಪ್ರಿಲ್ 2026, 13:04 IST
ADVERTISEMENT
ಫಾಲೋ ಮಾಡಿ
Comments
ಕನ್ನಡದಲ್ಲಿ ಮಾತು ಆರಂಭಿಸಿದ ಉಪರಾಷ್ಟ್ರಪತಿ
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಅವರು ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದರು. ‘ಭಾರತ ಮಾತೆಯ ಪಾದಗಳಿಗೆ ನಮಸ್ಕರಿಸುವೆ’ ಎನ್ನುವುದರೊಂದಿಗೆ ಕನ್ನಡದಲ್ಲಿ ಮಾತು ಆರಂಭಿಸಿ, ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲರ ಹೆಸರುಗಳನ್ನು ಕನ್ನಡದಲ್ಲಿ ಹೇಳಿ ನಮಸ್ಕರಿಸಿದರು. ಆನಂತರ ಆಂಗ್ಲ ಭಾಷೆಯಲ್ಲಿ ಭಾಷಣ ಮಾಡಿದರು. ಕನ್ನಡದಲ್ಲಿ ಅದನ್ನು ಅನುವಾದ ಮಾಡಲಾಯಿತು.
ಕಾರ್ಯಕ್ರಮದ ಹೈಲೈಟ್ಸ್‌:
ಬಸವಲಿಂಗ ಪಟ್ಟದ್ದೇವರು ಕರುಣೆ ಮತ್ತು ಸೇವೆಯ ಪ್ರತಿರೂಪ. ಅನಾಥ ಮಕ್ಕಳಿಗೆ ಆಶ್ರಯ, ಶಿಕ್ಷಣ, ಗೌರವ ಕೊಟ್ಟು ಅಸಾಧಾರಣ ಕೆಲಸ ಮಾಡಿದ್ದಾರೆ.
–ಸಿ.ಪಿ. ರಾಧಾಕೃಷ್ಣನ್‌, ಉಪರಾಷ್ಟ್ರಪತಿ
ನನಗೆ ಬಸವತತ್ವ ಮೊದಲೇ ಗೊತ್ತಾಗಿದ್ದರೆ ಸ್ವತಃ ನಾನೇ ಎಲ್ಲೆಡೆ ಪ್ರಚಾರ ಮಾಡುತ್ತಿದ್ದೆ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಇದರಿಂದ ಬಸವತತ್ವದ ಮಹತ್ವ ಅರಿಯಬಹುದು.
–ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT