ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಮಹಿಳಾ ಠಾಣೆ ಸಿಪಿಐ ವಿಜಯಕುಮಾರ ಬಾವಗಿ, ಪಶು ವೈದ್ಯಕೀಯ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಶಿವಕುಮಾರ ಗಡ್ಡೆ, ಪದವಿಪೂರ್ವ ಶಿಕ್ಷಣ ಇಲಾಖೆಯ ದೈಹಿಕ ನಿರ್ದೇಶಕ ನಾಗನಾಥ ಬಿರಾದಾರ, ಪ್ರಾಚಾರ್ಯ ಚಂದ್ರಕಾಂತ ಗಂಗಶೆಟ್ಟಿ, ಅಂಬಾದಾಸ, ಸಂಜುಕುಮಾರ, ತುಕಾರಾಮ ಪಾಲ್ಗೊಂಡಿದ್ದರು.