‘ಬಿಜೆಪಿ ಶಾಸಕರ ಖರೀದಿ ಮಾಡಿತು. ಈಗ ಮತದಾರರನ್ನು ಖರೀದಿ ಮಾಡುತ್ತಿದೆ. ಇನ್ನು ಕರ್ನಾಟಕದ ಖರೀದಿ ಒಂದೇ ಉಳಿದಿದೆ. ಜನ ಈಗ ಎಚ್ಚೆತ್ತು, ಬಿಜೆಪಿಯ ನೋಟು, ಕಾಂಗ್ರೆಸ್ಗೆ ವೋಟು ಎಂಬ ನೀತಿ ಅನುಸರಿಸಿ, ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.