‘ಈ ವಿಷಯ ಸಂಬಂಧದ ಪತ್ರಕ್ಕೆ ನೂರಕ್ಕೂ ಹೆಚ್ಚು ಜನ ಸಹಿ ಮಾಡಿರುವ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸುತ್ತಿದ್ದೇವೆ’ ಎಂದು ಪ್ರಮುಖರಾದ ನೀಲಕಂಠರಾವ್ ಚನ್ನಮಲ್ಲಯ್ಯ, ಪ್ರಹ್ಲಾದ ಗುಂಡಪ್ಪ, ಶರಣಪ್ಪ ಗುರುಶಾಂತಪ್ಪ, ಶರಣಪ್ಪ ಮಾಲಿಪಾಟೀಲ, ಶಿವಕುಮಾರ ಪಾಟೀಲ, ಪುಂಡಲಿಕಪ್ಪಾ ಹಾಲಹಳ್ಳೆ, ನೀಲಕಂಠ ಪಾಟೀಲ, ಅಪ್ಪಾರಾವ್ ವಡಗಾಂವೆ, ಜ್ಞಾನೇಶ್ವರ ತಿಳಿಸಿದ್ದಾರೆ.