ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ ಮಾತನಾಡಿದರು. ಮಹಾನಂದಾ ಮಡಕಿ, ಪ್ರೊ.ಜ್ಯೋತಿ ಕರ್ಪೂರ, ರವೀಂದ್ರ ರೆಡ್ಡಿ, ರಾಜಮೋಹನ ಪರದೇಶಿ ಇದ್ದರು. ಕಲಾ ವಿಭಾಗದ ಮುಖ್ಯಸ್ಥ ಪ್ರೊ.ವೈಜಿನಾಥ ಚಿಕ್ಕಬಸೆ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಚೀನ ವಿಶ್ವಕರ್ಮ ನಿರೂಪಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಗಾಯತ್ರಿ ವಂದಿಸಿದರು.