ನೀರು ಒದಗಿಸಲು ವಿಫಲವಾದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳಾದ ರಾಧಾಬಾಯಿ, ಅನುಸಾಬಾಯಿ ಗೋವಿಂದರಾವ ತಾಂದಳೆ, ಕಮಲಾಬಾಯಿ ಪ್ರಭುರಾವ ಚವ್ಹಾಣ, ಭಾರತಬಾಯಿ ಕಾಂಬಳೆ, ಸಂಗೀತಾ ಕಾಂಬಳೆ, ಜಯರ್ಶರೀ ಪ್ರಕಾಶ ಕೊಲ್ಲಾಪುರೆ, ಲಲಿತಾ ವೆಂಕಟ ಬಾಂಡೆ, ಶೋಭಾ ವಿಶ್ವನಾಥ ಪಲ್ಲೆ, ಶ್ರೀದೇವಿ ನಾಗರಾಜ ಚತುರೆ, ಸಂಗೀತಾ ದೋಂಡಿಬಾ, ರೇಣುಕಾ ರಾಜೇಂಧ್ರ ಕಾಂಬಳೆ ಮತ್ತು ಜಗದೇವಿ ತಿಳಿಸಿದ್ದಾರೆ.