ಡಾ. ಸುಭಾಷ ಕರ್ಪೂರ್ ಫೌಂಡೇಶನ್ ನಿರ್ದೇಶಕ ನಿತಿನ್ ಕರ್ಪೂರ್ ರೂ. 11 ಸಾವಿರ, ಕೆಲವರ ನೆರವಿನಿಂದ ಎಂಜಿನಿಯರಿಂಗ್ ಪೂರ್ಣಗೊಳಿಸಿ ಒಳ್ಳೆಯ ಕೆಲಸದಲ್ಲಿರುವ ವಿನೋದ ದಾಡಗೆ ₹ 6 ಸಾವಿರ ದೇಣಿಗೆ ನೀಡಿದರು. ಉದ್ಯಮಿ ಶ್ರುತಿ ಕುಲಕರ್ಣಿ, ಡಾ. ಸತೀಶ ಪಾಟೀಲ, ಡಾ. ಶ್ವೇತಾ ಮೇಗೂರ, ಹಣಮಂತ ಭಂಕೂರ್, ರವೀಂದ್ರ ಕುಂಬಾರ ಹಾಗೂ ಇತರರು ಕೂಡಿಕೊಂಡು ಸಹಾಯಹಸ್ತ ಚಾಚಿದೇವು. ಒಟ್ಟು ₹ 25 ಸಾವಿರ ಜಮಾ ಆಯಿತು ಎಂದು ಹೇಳಿದರು.