‘ಭೂಮಿ ಕೆಲಸಕ್ಕಾಗಿ ಕಮಲನಗರ ತಾಲ್ಲೂಕಿನ ಗ್ರಾಮಸ್ಥರು ಔರಾದ್ ತಾಲ್ಲೂಕಿಗೆ ಹೋಗಬೇಕಾಗಿದೆ. ಮೊದಲು ಸಮಸ್ಯೆ ನಿವಾರಣೆಯಾಗಬೇಕು. ಉಪ ನೋಂದಣಿ ಕಚೇರಿಯಲ್ಲೂ ಸಮಸ್ಯೆ ಇದೆ. ಉಪ ಖಜಾನೆ ಕಚೇರಿಯ ಸಿಬ್ಬಂದಿ ವೇತನ ಅರ್ಧ ಔರಾದ್ ಹಾಗೂ ಇನ್ನರ್ಧ ಕಮಲನಗರದಲ್ಲಿ ಆಗುತ್ತಿದೆ. ಸರ್ಕಾರಿ ಸಿಬ್ಬಂದಿ ವೇತನಕ್ಕಾಗಿ ಎರಡು ತಾಲ್ಲೂಕುಗಳಿಗೆ ಹೋಗಬೇಕಾಗಿದೆ’ ಎಂದು ತಿಳಿಸಿದರು.