ಸಮಾಜ ಸೇವಾ ಸಮಿತಿಯ ಕಾರ್ಯದರ್ಶಿ ಬಿ.ಎಂ. ಶಶಿಕಲಾ ಮಾತನಾಡಿದರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ವಿಶ್ವ ಹಿಂದೂ ಪರಿಷತ್ತಿನ ರಾಮಕೃಷ್ಣನ್ ಸಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಸಾಹಿತಿ ಸಂಜೀವಕುಮಾರ ಅತಿವಾಳೆ, ಮಹಾದೇವಿ ಬಿರಾದಾರ, ಚಿಂತಕಿಯರಾದ ಉಮಾ ಚಿಲ್ಲರ್ಗಿ, ಸರಿತಾ ಹುಡಗಿಕರ್, ಎಚ್.ಜಿ. ಅನ್ನಪೂರ್ಣಮ್ಮ, ರಾಚಮ್ಮ ಪಾಟೀಲ, ಚಂದ್ರಪ್ಪ ವಿ, ವಿಮಲಾಬಾಯಿ ಭೀಮಷಾ ಇದ್ದರು.