ರಾಜ್ಯಶಾಸ್ತ್ರ ಉಪನ್ಯಾಸಕ ವೀರಣ್ಣ ಕೆ. ಅವರಿಗೆ ಆದರ್ಶ ಉಪನ್ಯಾಸಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪನ್ಯಾಸಕರಾದ ರಮೇಶಕುಮಾರ ಪಾಟೀಲ ಚಟ್ನಳ್ಳಿ, ಎಸ್.ಎಂ. ಐನಾಪುರ, ಎಸ್.ಕೆ. ಸಾಥಿ, ವಿಜಯಕುಮಾರ ಲಕ್ಕಾ, ನಾಗನಾಥ ಕೊಳ್ಳಾ, ಈಶ್ವರ ರೆಡ್ಡಿ, ಅಂಜಮ್ಮ, ಚಂದ್ರಕಲಾ, ಮಯೂರಿ ಇದ್ದರು. ಬಸವರಾಜ ಹೆಗ್ಗೆ ಸ್ವಾಗತಿಸಿದರು. ಗೌತಮ ಭೋಸ್ಲೆ ವಂದಿಸಿದರು.