ಹುಮನಾಬಾದ್ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಚೆನ್ನಬಸಪ್ಪ ವಡ್ಡನಕೇರಾ ಅಧ್ಯಕ್ಷತೆ ವಹಿಸಿದ್ದರು. ವಚನ ವಿಜಯೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಧನರಾಜ ತಾಳಂಪಳ್ಳಿ, ರಾಜಶೇಖರ ಮಠ, ಅವಿನಾಶ ಅರಳಗುಂಡಗಿ, ಶಶಿಧರ ಪಾಟೀಲ, ಚೆನ್ನಪ್ಪ ನರಸಣ್ಣವರು, ವಿಜಯಲಕ್ಷ್ಮಿ ಪಾಟೀಲ, ವೈಜಿನಾಥ ಕುಂಬಾರ, ಭದ್ರಪ್ಪ ಮಿರಕಲೆ, ಕಂಟೆಪ್ಪ ಗಂದಿಗುಡೆ, ಅಶೋಕ ಗಂದಿಗುಡೆ ಇದ್ದರು.