ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ ಕೆ.ಶಿವಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಚ್.ಎನ್. ಲಕ್ಷ್ಮೀಕಾಂತ್, ಭದ್ರಯ್ಯ, ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಪಾಂಡುರಂಗ, ಉಪಾಧ್ಯಕ್ಷ ಜಿ.ಪಿ. ಗಿರೀಶ್ ವಾಸು, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಇಒ ಬಾಬು, ತಹಶೀಲ್ದಾರ್ ರಾಜು, ಎಇಇ ಪ್ರಸನ್ನ, ಬಿಇಒ ಬಿ.ಎನ್. ಮರೀಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎಚ್.ಸಿ. ರಾಜಣ್ಣ, ಎಚ್.ಎಸ್ ದೇವರಾಜು, ಎಸ್. ಮಹೇಶ್, ಬೋರಯ್ಯ, ಗೋಪಾಲನಾಯ್ಕ, ಕೋಟಳ್ಳಿ ರಾಮಚಂದ್ರ, ಜಯಕುಮಾರ್, ವಕೀಲ ರಾಜಶೇಖರ ಇದ್ದರು.