ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಮಾತನಾಡಿದರು. ನಗರ ಸಭಾ ಅಧ್ಯಕ್ಷ ಎನ್.ಜಿ.ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ತಂಗಳ, ಪೌರಾಯುಕ್ತ ರೋನಾಲ್ಡ್ ಜತ್ತಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮಾ ಬೇಪಾರಿ, ರಾಜ್ಯ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯ್ಕ, ಜಂಗಲ್ ಲಾಡ್ಜಸ್ ನಿರ್ದೇಶಕ ಕರೀಂ ಅಜ್ರೇಕರ,ಅಬ್ದುಲ್ ವಹಾಬ್, ಯಾಸ್ಮಿನ್ ಕಿತ್ತೂರು, ಅಷ್ಫಾಕ್ ಶೇಖ, ಕೀರ್ತಿ ಗಾಂವಕರ, ಮಾರುತಿ ನಾಯ್ಕ, ರೈಸಾ ಬಿಡಿಕರ ಇದ್ದರು.