ಮುಖ್ಯಶಿಕ್ಷಕಿ ಜಯಮ್ಮ ಅಧ್ಯಕ್ಷತೆವಹಿಸಿದ್ದರು. ವಿಜ್ಞಾನ ಶಿಕ್ಷಕ ಮೃತ್ಯುಂಜಯ, ಎನ್ಎಸ್ಎಸ್ ಘಟಕದ ಮೇಲ್ವಿಚಾರಕ ಹನುಮಂತೇಗೌಡ ಎಲ್., ಸಂಜಯ ಕುಮಾರ್ ರಾಠೋಡ್, ಅನ್ನಪೂರ್ಣ ಪಾಟೀಲ್ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಬಗ್ಗೆ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಮಕ್ಕಳು , ಗ್ರಾಮಸ್ಥರು ಮತ್ತು ಶಿಕ್ಷಕರು ಇದ್ದರು.