ಗ್ರಾಮದ ಸಂತ ತೆರೇಸಾ ಚರ್ಚ್ ಧರ್ಮಗುರು ಅಂಥೋಣಿರಾಜ್, ಪೊಲೀಸ್ ಇನ್ಸ್ಪೆಕ್ಟರ್ ಆನಂದ್, ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಟ್ರಸ್ಟ್ನ ಗೌರವ ಅಧ್ಯಕ್ಷೆ ಎಚ್.ಕೆ.ಯಶೋಧ , ರಂಗಸ್ವಾಮಿ ಅವರ ಮಕ್ಕಳಾದ ವಕೀಲ ಅರುಣ್ ಕುಮಾರ್, ಅಜಿತ್ ಕುಮಾರ್, ಭಾರತೀಯ ಭೌದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು ನಾಗೇಶ್, ಅಂಗಡಿ ರಾಜು, ನಟರಾಜು, ಆಟೊ ರಾಜು, ಮುಖಂಡರಾದ ರವಿಗೌಡ, ಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಪ್ರದೀಪ್ ಇದ್ದರು.