ಕೊಟ್ಟ ಮಾತಿನಂತೆ ಚೆಂಬು ನೀಡದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಗಣೇಶ್ ಅವರನ್ನು ಸೆರೆ ಹಿಡಿದು ತರುವಂತೆ ಪ್ರಕಾಶ್, ಬಾಗೇಪಲ್ಲಿ ತಾಲ್ಲೂಕಿನ ನಕ್ಕಲವಾರಪಲ್ಲಿ ಗ್ರಾಮದ ಮಣಿಕಂಠ (27) ನಾಗೇಶ್ (27), ಬೆಂಗಳೂರಿನ ವಿದ್ಯಾರಣ್ಯಪುರದ ರಂಜಿತ್ (23), ಬೆಂಗಳೂರಿನ ಕಾಟನ್ ಪೇಟೆಯ ಸಂದೀಪ್ ಅವರ ತಂಡಕ್ಕೆ ₹10 ಲಕ್ಷ ಸುಪಾರಿ ನೀಡಿದ್ದರು ಎಂದು ಹೇಳಿದರು.