‘ಕೋವಿಡ್–19 ನಿಯಂತ್ರಣಕ್ಕೆ ಬರುವವರೆಗೆಗ್ರಾಮದಲ್ಲಿ ಇರುವ ರೆಸಾರ್ಟ್, ಹೋಂ ಸ್ಟೇ, ಮತ್ತು ಐಷಾರಾಮಿ ಹೋಟೆಲ್ಗಳನ್ನು ತೆರೆಯಬಾರದು ಎಂದು ಕಾಡಂಚಿನ ಗ್ರಾಮಸ್ಥರು ಮಾಲೀಕರ ಬಳಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸದಿದ್ದರೆ ರಸ್ತೆ ಬಂದ್ ಮಾಡುವ ನಿರ್ದಾರ ಮಾಡಿದ್ದರು’ ಎಂದು ಮಂಗಲ ಗ್ರಾಮದ ನಂಜುಂಡಸ್ವಾಮಿ ತಿಳಿಸಿದರು.