ಮುಖಂಡ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಬಸವರಾಜು, ನಗರಸಭಾ ಸದಸ್ಯರಾದ ಚೆನ್ನಮ್ಮ, ಭಾಗ್ಯಮ್ಮ, ಮುಖಂಡರಾದ ಬಾಲರಾಜು, ಕಂದಹಳ್ಳಿ ನಂಜುಂಡಸ್ವಾಮಿ, ಬಿ.ಕೆ.ರವಿಕುಮಾರ್, ಸೈಯದ್ ರಫಿ, ಮಹಮ್ಮದ್ ಅಸ್ಗರ್ ಮುನ್ನಾ ಸೇರಿದಂತೆ ಹಲವರು ಇದ್ದರು.