‘ಮದುವೆ ಇಷ್ಟ ಇಲ್ಲವೆಂದು ಯಜಮಾನರ ಸಮ್ಮುಖದಲ್ಲಿ ಹೇಳುವಂತೆ ಒತ್ತಾಯಿ ಸಿದ್ದ. ಇದರಿಂದ ಬೇಸತ್ತ ಯುವತಿ ಮನೆ ಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮ ಹತ್ಯೆ ಮಾಡಿ ಕೊಂಡಿದ್ದಾಳೆ ಎಂದು ಪೋಷಕರು ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ರುವ ಪೊಲೀಸರು ನ್ಯಾಯಾಂಗ ಬಂಧ ನಕ್ಕೆ ಒಪ್ಪಿಸಿದ್ದಾರೆ’ ಎಂದು ಪಿಎಸ್ಐ ಕರಿಬಸಪ್ಪ ತಿಳಿಸಿದ್ದಾರೆ.