ಪಟ್ಟಣದ ಪ್ರವಾಸಿ ಮಂದಿರ ಹಾಗೂ ಮೈಸೂರಿನ ಮನೆ ಮುಂದೆ ನಾಮಫಲಕ ಅಳವಡಿಸಿ ತಮ್ಮನ್ನು ಭೇಟಿ ಮಾಡುವ ವೇಳೆ ಹೂಗುಚ್ಛ, ಹಾರ ಹಾಗೂ ಉಡುಗೊರೆಗಳನ್ನು ನೀಡಬಾರದು. ಬದಲಿಗೆ ಶಾಲಾ ಮಕ್ಕಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ತನ್ನಿ. ಇಲ್ಲವೇ ಶಾಲೆಗೆ ನೀವೇ ಪುಸ್ತಕಗಳನ್ನು ನೀಡಿ ಎನ್ನುವ ಮೂಲಕ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿದ್ದಾರೆ.