ಮಂಗಲ ಗ್ರಾಮದ ಕೃಷ್ಣ, ಶಂಕರ, ಚಾಮರಾಜನಗರದ ಕೃಷ್ಣ, ಸಂಪತ್ತು, ಬದನಗುಪ್ಪೆ ಗ್ರಾಮದ ಶಿವಲಿಂಗಪ್ಪ, ನಾಗರಾಜು, ದೊಡ್ಡರಾಯಪೇಟೆ ಗ್ರಾಮದ ಮುತ್ತು, ಮಸಣಾಪುರ ಗ್ರಾಮದ ಅಶ್ವಥ್, ಕಕ್ಕೇರಹಟ್ಟಿ ಗ್ರಾಮದ ಮೂರ್ತಿ, ಸಂತೇಮರಹಳ್ಳಿಯ ಮಹೇಶ್ಕುಮಾರ್, ಸಂಜಯ, ಕಿರಗಸೂರಿನ ಮಹಮ್ಮದ್ ಇಲಿಯಾಸ್, ಕಾಡಹಳ್ಳಿಯ ನಾಗೇಶ್, ಕುಮಾರ್, ಹಂಡ್ರಕಳ್ಳಿಯ ರೇಚಣ್ಣ, ಕೆ.ಬಸನಪುರದ ನಾಗರಾಜು ಬಂಧಿತರು. ಇವರ ಬಳಿಯಿಂದ ₹2,74,330 ಹಣವನ್ನು ವಶಕ್ಕೆ ಪಡೆಯಲಾಗಿದೆ.