ಈ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ ಸಂಯೋಜಕ ಪರ್ವತ್ ರಾಜ್, ಅಖಿಲ ಭಾರತ ವೀರಶೈವ - ಲಿಂಗಾಯತ ಮಹಾಸಭಾ ಯುವ ಘಟಕ ಅಧ್ಯಕ್ಷ ವಿ.ಗುರುಪ್ರಸಾದ್, ರಂಗಸ್ವಾಮಿ, ರಾಜೇಶ್, ಮಹೇಶ್, ಕರ್ನಾಟಕ ಸೇನೆ ಅಧ್ಯಕ್ಷ ಮಿಂಚು ನಾಗೇಂದ್ರ, ಟೌನ್ ಅಧ್ಯಕ್ಷ ಮಂಜುನಾಥ್, ರುದ್ರ, ಹೈಟೆಕ್ ಶಿವು, ಪುಣಜನೂರು ಗಿರೀಶ್, ಹರಿಪ್ರಸಾದ್, ಹೊಸೂರು ಮಹೇಶ್, ನಿತೀಶ್, ಶರತ್, ಪ್ರಜ್ವಲ್, ರವಿ, ಸುನಿಲ್, ಮಹದೇವಸ್ವಾಮಿ, ಚೇತನ, ರಾಜೇಶ್, ಮಹೇಶ್, ಕಾರ್ತಿಕ್ ಇತರರು ಇದ್ದರು.