ಮುಖಂಡರಾದ ಎಸ್. ಬಾಲರಾಜು ಮಾತನಾಡಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ರಮೇಶ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ತೋಟೇಶ್, ಗುರುಸ್ವಾಮಿ, ಮುಖಂಡ ನಂಜುಂಡಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ, ಸದಸ್ಯರಾದ ಮಹದೇವಶೆಟ್ಟಿ, ಮುಖಂಡರಾಧ ಕಾಗಲವಾಡಿ ಚಂದ್ರು, ನಾಗಯ್ಯ, ಅರುಣ್, ನಾಗಾರ್ಜನ ಪ್ರಥ್ವಿ, ಎನ್.ಎಂ. ಶಿವಸ್ವಾಮಿ, ಜಯಸಿಂಹ, ಶೇಖರ್, ರಾಜೇಂದ್ರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾಜತ್ತಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ಭಾಗ್ಯ, ಉಮ್ಮತ್ತೂರು ಭಾಗ್ಯ, ನಾಗಶ್ರೀ ಇದ್ದರು.