‘ಊರ ಯಜಮಾನ ಬರುವುದಕ್ಕೆ ಹೇಳಿದ್ದರು. ಅದಕ್ಕೆ ಬಂದಿದ್ದೆವು.ಶುಭ ವಾರ್ತೆ, ಸತ್ಯದ ಮಾರ್ಗ ಹೇಳಲು, ಆತ್ಮದ ರಕ್ಷಣೆಯ ಬಗ್ಗೆ ಮಾತನಾಡಲು ಬಂದಿದ್ದೇವೆ. ನಿಮಗೆ ಇಷ್ಟ ಇಲ್ಲ ಅಂದರೆ ಬೇಡ. ಒಳ್ಳೆಯದು ಇದ್ದರೆ ತೆಗೆದುಕೊಳ್ಳಬಹುದು. ಇದರಲ್ಲಿ ಬಲವಂತ ಏನೂ ಇಲ್ಲ. ಇದರಿಂದ ನಮಗೆ ಯಾವುದೇ ಲಾಭ ಇಲ್ಲ’ ಎಂದು ಚರ್ಚ್ ಸದಸ್ಯರು ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.