ಏಜೆಂಟ್ ಅಲ್ಲ, ಸ್ವಾಭಿಮಾನಿ: ಎನ್. ಮಹೇಶ್ ಅವರು ಸ್ವಾಭಿಮಾನಿಯೇ ವಿನಾ ಬಿಜೆಪಿ ಏಜೆಂಟ್ ಅಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರ, ಕೊಳ್ಳೇಗಾಲ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿಯಾಗಿದ್ದಾರೆ. ಏಜೆಂಟ್ ಕೆಲಸ ಮಾಡಿಲ್ಲ. ಹನೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್, ಬಿಜೆಪಿ ಮೈತ್ರಿಯಾಗಿ ಅಧಿಕಾರ ಹಿಡಿದಿದೆ. ಅದು ಏಜೆಂಟ್ ಕೆಲಸವೇ ಎಂದು ಕಿಡಿಕಾರಿದರು.