‘ಪ್ರಾಧಿಕಾರದ ಪೆಟ್ರೋಲ್ ಬಂಕ್, ಅಂಗಡಿಗಳು, ಲಾಡು ಪ್ರಸಾದದ ಕೌಂಟರ್ಗಳು, ವಿಶೇಷ ದಾಸೋಹದ ಕೌಂಟರ್ ಗಳು, ಮಾಹಿತಿ ಕೇಂದ್ರ ತೆರೆದಿರುತ್ತವೆ.ದೇವಾಲಯದಲ್ಲಿ ದೇವರ ದರ್ಶನ, ಪೂಜೆ, ದಾಸೋಹ ಸೇವೆಗಳು ಮಾತ್ರ ಇರಲಿದ್ದು, ಭಕ್ತರು ಎಲ್ಲಿಯೂ ಗುಂಪು ಗುಂಪಾಗಿ ಸೇರದೆ ರಂಗಮಂದಿರಕ್ಕೆ ತೆರಳಿ, ವಿಶೇಷ ಸರತಿ ಸಾಲಿನ ಮೂಲಕವೇ ದೇವಾಲಯಕ್ಕೆ ಪ್ರವೇಶಿಸಬೇಕು’ ಎಂದು ಅವರು ಹೇಳಿದ್ದಾರೆ.