ಚೆನ್ನಂಜಯ್ಯನಹುಂಡಿ ಗ್ರಾಮದ ಪ್ರಭು ಸ್ವಾಮಿ (ಎಂ.ಎ), ಪಡಗೂರು ಗ್ರಾಮದ ಪ್ರಿಯ ( ಎಲ್ಎಲ್ಬಿ, ಎಂ.ಲ್ಯಾಬ್), ಕೋಟೆಕೆರೆ ರಂಗನಾಥ (ವಕೀಲ), ಶ್ಯಾನಡ್ರಹಳ್ಳಿ ರಾಜೇಂದ್ರ (ಎಂ.ಎ ಬಿಇಡಿ), ಶಿಂಡನಪುರ ಗ್ರಾಮದ ಎಸ್.ಮಹದೇವ ಸ್ವಾಮಿ (ಬಿ.ಎಸ್ಸಿ ಬಿ.ಇಡಿ), ಹಂಗಳ ಗ್ರಾಮದ ನಂದೀಶ್ (ಎಂಬಿಎ), ಕುಲಗಾಣ ಗ್ರಾಮದ ನಂಜುಂಡಸ್ವಾಮಿ ( ಎಂ.ಎ ಇತಿಹಾಸ ), ಬೀಮನಬೀಡು ಗ್ರಾಮದ ಶಿವಕುಮಾರ್, (ಮೈಸೂರು ವಿವಿಯಲ್ಲಿ ಪಿಎಚ್ಡಿ), ಲಕ್ಕೂರು ಮಂಜುನಾಥ್ ಲಕ್ಕೂರು ( ಎಂ.ಎ), ಹೊರೆಯಾಲ ಗ್ರಾಮದ ಮಹೇಶ (ಎಂ.ಎ), ಮದ್ದೂರು ಗ್ರಾಮದ ಭಾಗ್ಯಶ್ರಿ (ಎಂ.ಎ, ಬಿ.ಇಡಿ).