ಜ್ಞಾನ ಗಳಿಸಬೇಕು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್ ಅವರು ಮಾತನಾಡಿ, ‘ಪೊಲೀಸರದ್ದು ಬಹಳ ಕಠಿಣ ಕೆಲಸ.ಸೈಬರ್ ಅಪರಾಧ ಸೇರಿದಂತೆ ಇನ್ನಿತರ ಅಪರಾಧಗಳು ಹೆಚ್ಚಾಗಿ ನಡೆಯದಂತೆ ಕ್ರಮ ವಹಿಸಬೇಕು. ಪೊಲೀಸರ ಜ್ಞಾನ ಯಾವಾಗಲೂ ಹೆಚ್ಚಾಗುತ್ತಿರಬೇಕು’ ಎಂದು ತಿಳಿಸಿದರು.