ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್ ಅವರು ಶಾಲೆಗೆ ಭೇಟಿ ನೀಡಿ, ಪೊಲೀಸರನ್ನು ಕರೆಸಿ, ಶಾಲೆಯಲ್ಲಿದ್ದ ಮೇಕೆ, ಕೋಳಿ ಸಾಗಾಣೆ, ಜೋಳ, ಕೊಮ್ಮು ಮತ್ತು ಮರದ ದಿಮ್ಮಿ ಸೇರಿದಂತೆ ಇತರ ವಸ್ತುಗಳನ್ನು ಖಾಲಿ ಮಾಡಿಸಿದರು. ಅಲ್ಲಿ ವಾಸವಿದ್ದ ಹಕ್ಕಿ ಪಿಕ್ಕಿ ಸಮುದಾಯದ ಕುಟುಂಬವನ್ನೂ ಬೇರೆಡೆಗೆ ಕಳುಹಿಸಿದರು.