ಪ್ರತಿಭಟನೆಯಲ್ಲಿ ಸ್ವರಾಜ್ ಸಂಘಟನೆಯ ರಾಜ್ಯ ಸಂಚಾಲಕಿ ನಂದಿನಿ, ದೊಡ್ಡಲಿಂಗಯ್ಯ, ಸಾಹಿತಿ ಮಂಜುನಾಥ್ ಬಾಳಗುಣಸೇ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜ್ ಮಾಳಿಗೆ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ, ರೈತ ಮುಖಂಡ ಶೈಲೇಂದ್ರ, ಜೋಯೆಲ್ ನಿವಾಸ್, ಬಸವರಾಜು, ಮಹದೇವ್, ಜಯಕರ್ನಾಟಕ ಸಂಘದ ಅಧ್ಯಕ್ಷ ಪ್ರಭುಸ್ವಾಮಿ, ಹೋರಾಟಗಾರ ಶೇಖರ್ ಬುದ್ಧ, ನೀಲಯ್ಯ, ಗ್ಯಾಬ್ರಿಯಲ್, ಇರ್ಫಾನ್, ದಶರಥ, ದಿಲೀಪ್, ಶಿವರಾಜು, ಶಿವಮ್ಮ, ಶಾರದಾ, ಪುಟ್ಟಗೌರಿ, ಯಶೋದಾ, ಪುಟ್ಟಮ್ಮ, ರಾಣಿ ಸೇರಿದಂತೆ ನೂರಾರು ಮಂದಿ ಇದ್ದರು.