ಸೇನಾಪಡೆ ಪ್ರಧಾನಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಗೌರವಾಧ್ಯಕ್ಷ ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಕರ್ನಾಟಕ ಗಡಿನಾಡು ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ಪಣ್ಯದಹುಂಡಿ ರಾಜು, ಮರಿಯಾಲದಹುಂಡಿ ಕುಮಾರ್, ಸಾಗರ್ ರಾವತ್, ಚಾ.ಸಿ.ಸಿದ್ದರಾಜು, ದೊರೆ, ವರದನಾಯಕ, ನಂಜುಂಡಸ್ವಾಮಿ, ಆಟೊಮಹದೇವಸ್ವಾಮಿ, ಹೆಗ್ಗೋಠಾರ ಮಹದೇವಸ್ವಾಮಿ ಇತರರು ಇದ್ದರು.