ರೈತ ಸಂಘದ ಮೈಸೂರು ವಿಭಾಗದ ಕಾರ್ಯದರ್ಶಿ ಎ.ಎಂ.ಮಹೇಶ್ಪ್ರಭು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ಧರಾಜು, ಉಪಾಧ್ಯಕ್ಷ ಹೆಬ್ಬಸೂರು ಬಸವಣ್ಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಮಹೇಶ, ಮುಖಂಡರಾದ ಹೊಮ್ಮ ಮಹೇಶ್, ದೊರೆಸ್ವಾಮಿ, ಹೊನ್ನೇಗೌಡಹುಂಡಿ ಸಿದ್ದರಾಜು, ಮಹದೇವಪ್ರಸಾದ್, ಮಹಮ್ಮದ್ ಅಬ್ಬಾಸ್, ಕೌಡಹಳ್ಳಿ ಚಿನ್ನಸ್ವಾಮಿ ಇತರರು ಇದ್ದರು.