ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಂಡ್ಯ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ, ಮೈಸೂರು ಜಿಲ್ಲಾ ಸಂಯೋಜಕ ಮಂಜುನಾಥ್, ಚಾಮರಾಜನಗರ ಜಿಲ್ಲಾ ಸಂಚಾಲಕ ಪಿ.ಗಣೇಶ್, ಸಿ.ಎಂ.ಕೃಷ್ಣಮೂರ್ತಿ, ಪಿ.ಸಂಘಸೇನ, ದೇವಾಲಪುರ ಶಿವಣ್ಣ, ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪಿ.ರಾಜೇಂದ್ರ, ಆರ್.ಮಹೇಶ್, ಮಾದ, ರಾಜಶೇಖರ್, ಆರ್.ಮಹೇಶ್, ಶಿವರಾಜೇಂದ್ರ, ದೀನೇಂದ್ರ, ಜಿಲ್ಲಾ ಖಜಾಂಚಿ ದೊರೆ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಗಂಗಮ್ಮ, ಜಿಲ್ಲಾ ಸಂಘಟನಾ ಸಂಚಾಲಕಿ ಭಾಗ್ಯ, ದಲಿತ ಮುಖಂಡ ಮಹದೇವ, ಸಿ.ಪಿ.ಮಾದ ಇದ್ದರು.