ಹೋಟೆಲ್ ಕಾರ್ಮಿಕರಾಗಿರುವ ಬಸವ ಅವರು ತಮ್ಮ ಸಹೋದ್ಯೋಗಿ ಖಾಸಿಫ್ ಎಂಬುವವರ ನೆರವಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದಂಪತಿಗೆ 25 ದಿನಗಳ ಮಗುವನ್ನು ಮಾರಾಟ ಮಾಡಿದ್ದರು.ವಿಷಯ ತಿಳಿಯುತ್ತಲೇ ಮಂಗಳವಾರ ಮಗುವಿನ ಪೋಷಕರನ್ನು ವಿಚಾರಣೆ ನಡೆಸಿದ್ದ ಪೊಲೀಸರು, ಬಸವ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕರ ನೆರವು ಪಡೆದು, ಖಾಸಿಫ್ ವಿಚಾರಣೆ ನಡೆಸಿ ಮಗು ಖರೀದಿಸಿದ್ದ ದಂಪತಿಯನ್ನು ಪತ್ತೆ ಮಾಡಿ ಮಗುವನ್ನು
ಕರೆತಂದಿದ್ದಾರೆ.