ಕ್ರಮವಹಿಸುವ ಭರವಸೆ:ತಹಶೀಲ್ದಾರ್ ಕೆ.ಬಿ.ಆನಂದಪ್ಪ ನಾಯಕ ಮಾತನಾಡಿ, ‘ಪ್ರತಿದಿನ ಆಹಾರ ನಿಗದಿತ ಅವಧಿಯೊಳಗೆ ಪೂರೈಸಲು ಕ್ರಮ ವಹಿಸಲಾಗುವುದು. ಆಹಾರ ತಯಾರಾಗುವ ಕೇಂದ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗುವುದು. ಪ್ರತಿದಿನ ಪೂರೈಕೆಯಾಗುವ ಆಹಾರ ಸ್ವಚ್ಛ ಮತ್ತು ರುಚಿ ಇರುವುದರ ಬಗ್ಗೆ ವರದಿ ಪಡೆಯಲಾಗುವುದು’ ಎಂದು ಭರವಸೆ ನೀಡಿದರು.