<p>ಯಳಂದೂರು: ತಾಲ್ಲೂಕಿನ ಸುತ್ತಮುತ್ತ ಗುರುವಾರ ಸುರಿದ ಮಳೆ ಗಾಳಿಗೆ ಕೆಲವೆಡೆ ತೋಟಗಾರಿಕಾ ಫಸಲು ನಾಶವಾಗಿದ್ದು, ಅಡಿಕೆ, ತೆಂಗಿನ ಮರಗಳು ಉರುಳಿವೆ. ವಿದ್ಯುತ್ ತಂತಿ ತುಂಡಾಗಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.</p>.<p>ಅಂಬಳೆ ಸಮೀಪದ ಗೂಳಿಪುರ ಗ್ರಾಮದ ಹೊರ ವಲಯದ ತೋಟಗಳಲ್ಲಿ ಕಬ್ಬಿನ ಫಸಲು ಗಾಳಿಗೆ ಸಿಲುಕಿ ಧರಾಶಾಹಿಯಾಗಿದೆ. ಕಟಾವಿಗೆ ಬಂದಿದ್ದ ನೂರಾರು ಬಾಳೆ ಗಿಡಗಳು ಉರುಳಿವೆ. ಅಲ್ಲಲ್ಲಿ ಹಳೆಯ ಅಡಿಕೆ ಮತ್ತು ತೆಂಗಿನ ಮರ ಬಿದ್ದಿವೆ. ದೊಡ್ಡ ಮರಗಳ ಟೊಂಗೆಗಳು ಕಳಚಿವೆ.</p>.<p>ಸಿಡಿಲು ಮತ್ತು ಗಾಳಿ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿದೆ. ಹೀಗಾಗಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಕೃಷಿಕ ಮಹದೇವಸ್ವಾಮಿ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-37-428238532</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಳಂದೂರು: ತಾಲ್ಲೂಕಿನ ಸುತ್ತಮುತ್ತ ಗುರುವಾರ ಸುರಿದ ಮಳೆ ಗಾಳಿಗೆ ಕೆಲವೆಡೆ ತೋಟಗಾರಿಕಾ ಫಸಲು ನಾಶವಾಗಿದ್ದು, ಅಡಿಕೆ, ತೆಂಗಿನ ಮರಗಳು ಉರುಳಿವೆ. ವಿದ್ಯುತ್ ತಂತಿ ತುಂಡಾಗಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.</p>.<p>ಅಂಬಳೆ ಸಮೀಪದ ಗೂಳಿಪುರ ಗ್ರಾಮದ ಹೊರ ವಲಯದ ತೋಟಗಳಲ್ಲಿ ಕಬ್ಬಿನ ಫಸಲು ಗಾಳಿಗೆ ಸಿಲುಕಿ ಧರಾಶಾಹಿಯಾಗಿದೆ. ಕಟಾವಿಗೆ ಬಂದಿದ್ದ ನೂರಾರು ಬಾಳೆ ಗಿಡಗಳು ಉರುಳಿವೆ. ಅಲ್ಲಲ್ಲಿ ಹಳೆಯ ಅಡಿಕೆ ಮತ್ತು ತೆಂಗಿನ ಮರ ಬಿದ್ದಿವೆ. ದೊಡ್ಡ ಮರಗಳ ಟೊಂಗೆಗಳು ಕಳಚಿವೆ.</p>.<p>ಸಿಡಿಲು ಮತ್ತು ಗಾಳಿ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿದೆ. ಹೀಗಾಗಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಕೃಷಿಕ ಮಹದೇವಸ್ವಾಮಿ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-37-428238532</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>