ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಜ್ಕುಮಾರ್ ಚಲನಚಿತ್ರಗಳ ಗೀತೆಗಳ ಗಾಯನ’ ಕಾರ್ಯಕ್ರಮವು ವಿಶೇಷ ಮೆರಗು ನೀಡಿತು. ಗಾಯಕರಾದ ಎ.ಬಿ.ಗುಡ್ಡಳ್ಳಿ, ಆರ್.ಸಿ.ನಂದಿಹಳ್ಳಿ, ಹನುಮಂತ ಕರವಾಳ ಹಾಡಿದರು. ಕವಿ ಓಂಕಾರಪ್ಪ ಅವರು ಡಾ.ರಾಜಕುಮಾರ್ ಅವರ ಕುರಿತು ಕವನ ರಚಿಸಿ ವಾಚಿಸಿದರು. ಶಿಕ್ಷಕ ನಾಗರಾಜ ನಡುವಿನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ನಾಗರಾಜ ಇದ್ದರು.