‘ದಾಸನಪುರ ಹೋಬಳಿಯಲ್ಲಿರುವ ದಲಿತ ಕೇರಿಗಳ ಅಭಿವೃದ್ದಿಗೆ ಹತ್ತು ವರ್ಷಗಳಲ್ಲಿ ಸುಮಾರು ₹65 ಕೋಟಿಗಳನ್ನು ಖರ್ಚು ಮಾಡಲಾಗಿದೆ. ಎಲ್ಲ ಕೇರಿಗಳ ರಸ್ತೆಯನ್ನು ಅಭಿವೃದ್ದಿ ಮಾಡಿದ್ದೇವೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಿದ್ದೀವಿ. ಒಂದು ಗ್ರಾಮ ಪಂಚಾಯಿತಿಗೆ ಐದರಿಂದ ಆರು ಅಂಬೇಡ್ಕರ್ ಭವನಗಳನ್ನು ನಿರ್ಮಿಸಿದ್ದು ಸಾವಿರಾರು ದಲಿತ ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗಿದೆ’ ಎಂದರು.