‘ಹಿಂದೆ ಅಂಚೆ ಲಕೋಟೆ ಮೂಲಕ ಸುದ್ದಿಗಳು ಬಿತ್ತರವಾಗುತ್ತಿದ್ದ ಸಂದರ್ಭದಲ್ಲಿ ಅಂಚೆ ಕಾಗದ ತೆರೆದು ಓದುವುದೇ ಖುಷಿಯ ಸಂಗತಿಯಾಗಿತ್ತು. ಅದರಲ್ಲಿನ ಖುಷಿ ಈಗಿನ ಇಂಟರ್ನೆಟ್, ಈ ಮೇಲ್ನಲ್ಲಿ ಸಿಗುತ್ತಿಲ್ಲ. ಇದರಿಂದ ಸಂಬಂಧಗಳಲ್ಲಿನ ಸಂವಹನ ಪ್ರಕ್ರಿಯೆಗಳು ಕಣ್ಮರೆಯಾಗಿವೆ. ಆದರೆ, ಆಧುನಿಕತೆಗೆ ಹೊಂದಿಕೊಳ್ಳುವ ಅನಿವಾರ್ಯತೆಯಿಂದ ಬದಲಾಗಬೇಕಿದೆ’ ಎಂದು ಹೇಳಿದರು.