ಈ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುವ ಟಿಪ್ಪುನಗರ, ಚೌಡರೆಡ್ಡಿಪಾಳ್ಯ, ಅಜಾದ್ ಚೌಕ, ದೊಡ್ಡಪೇಟೆ, ಜೆ.ಜೆ. ಕಾಲೊನಿ, ಅಗ್ರಹಾರ, ಶ್ರೀಪಟಾಲಮ್ಮ ದೇವಸ್ಥಾನ, ಡೈಮಂಡ್ ಟಾಕೀಸ್ ರಸ್ತೆ, ಶ್ರೀರಾಮನಗರ, ಎಪಿಎಂಸಿ ಮಾರ್ಕೆಟ್, ರೈಲ್ವೆ ಸ್ಟೇಷನ್, ಚೇಳೂರು ರಸ್ತೆ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತದೆ. ಗ್ರಾಹಕರು ಮುಂಜಾಗ್ರತೆ ವಹಿಸಬೇಕು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್. ಜಯಂತ್ ತಿಳಿಸಿದ್ದಾರೆ.