ಕಸಬಾ ಹೋಬಳಿಯಲ್ಲಿ 176 ಹಾಗೂ ಸೋಮೇನಹಳ್ಳಿ ಹೋಬಳಿಯಲ್ಲಿ 170 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ತಾ.ಪಂ. ಅಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷ ಬೈರಾರೆಡ್ಡಿ, ಮುಖಂಡ ಕೃಷ್ಣೇಗೌಡ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಶಂಕರಯ್ಯ, ಸಿಬ್ಬಂದಿಯಾದ ಲಾವಣ್ಯ, ಸಂಧ್ಯಾ, ಸುಧಾಕರ್, ಶಿವಕುಮಾರ್, ರಾಜಕುಮಾರ್, ಶಿವಶಂಕರನಾಯ್ಕ ಇದ್ದರು.