ಬುಧವಾರ, 13 ಮೇ 2026
×
ADVERTISEMENT

ಬಾಗೇಪಲ್ಲಿ | ಶಿಥಿಲಾವಸ್ಥೆಯಲ್ಲಿ ಅರವಂಟಿಕೆ...: ಉಳಿಸುವಂತೆ ರೈತರ ಆಗ್ರಹ

Published : 17 ಏಪ್ರಿಲ್ 2026, 23:17 IST
Last Updated : 18 ಏಪ್ರಿಲ್ 2026, 5:31 IST
ADVERTISEMENT
ಫಾಲೋ ಮಾಡಿ
Comments
ದುರಸ್ತಿಗೆ ಒತ್ತಾಯ
ರಾಷ್ಟ್ರೀಯ ಹೆದ್ದಾರಿ ರಸ್ತೆ-44 ರ ಇಕ್ಕೆಲಗಳಲ್ಲಿ ಅರವಟ್ಟಿಗೆಗಳು ನಿರ್ಮಿಸಲಾಗಿದೆ. ಆದರೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಜನರು, ಪ್ರಾಣಿ, ಪಕ್ಷಿಗಳಿಗೆ ನೀರು ಇಲ್ಲ. ಬೇಸಿಗೆಯಲ್ಲಿ ಈ ಅರವಂಟಿಕೆಗಳಲ್ಲಿ ನೀರು ತುಂಬಿಸಿ, ಜನರು, ಜಾನುವಾರು ಮತ್ತು ಪಕ್ಷಿಗಳ ನೀರಿನ ದಾಹ ನೀಗಿಸಬೇಕು ಎಂದು ಏಟಗಡ್ಡಪಲ್ಲಿ ರೈತ ಟಿ.ಲಕ್ಷ್ಮಿನಾರಾಯಣರೆಡ್ಡಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT