ಕಣಿವೇ ನಾರಾಯಣಪುರ, ಪೆರೇಸಂದ್ರದ ಒಂದು ಮತ್ತು ಎರಡನೇ ಕ್ಲಸ್ಟರ್, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರು ಮತ್ತು ಚಿಂತಾಮಣಿ ಕ್ಲಸ್ಟರ್ಗಳ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿರುವವರು ಪರವಾನಗಿ ಪಡೆದಿದ್ದಾರೆಯೇ, ಸ್ಪೋಟಗಳ ಬಳಕೆ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ಆರ್. ಲತಾ 8 ತಂಡಗಳನ್ನು ರಚಿಸಿದ್ದಾರೆ.