ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಇಒ ರವೀಂದ್ರ, ತೋಟಗಾರಿಕೆ ಎಡಿಎ ದಿವಾಕರ, ರೇಷ್ಮೆ ಅಧಿಕಾರಿ ಮುನಿಸ್ವಾಮಿ, ಅರಣ್ಯ ಇಲಾಖೆ ಅಧಿಕಾರಿ ಕನಕರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹ ಮೂರ್ತಿ, ಮೂಳೆ ತಜ್ಞ ಡಾ.ಅಂಜಿನಪ್ಪ, ನೇತ್ರ ತಜ್ಞೆ ಡಾ.ಅನುಷಾ, ಎಇಇ ರಘುನಾಥಮೂರ್ತಿ, ಡಾ.ತೇಜಸ್ವಿ, ಸರಳಾ ಗಂಗಾಧರ, ಸೈದಾಬೀ, ವೆಂಕಟಾಚಲಪತಿ ಹಾಜರಿದ್ದರು.