ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಆರ್.ರವಿಚಂದ್ರರೆಡ್ಡಿ, ಕರವೇ ಅಶ್ವಥ್ಥನಾರಾಯಣ್, ಪ್ರಭು, ಮಾಳಪ್ಪ, ಸನತ್ ಕುಮಾರ್, ಗಂಗಪ್ಪ, ಮುದ್ದುರಂಗಪ್ಪ, ಆದಿನಾರಾಯಣಪ್ಪ, ರವಿಚಂದ್ರರೆಡ್ಡಿ, ಜಿ.ಸಿದ್ದಗಂಗಪ್ಪ, ಗುಂಡಾಪುರ ಲೋಕೇಶಗೌಡ, ರಾಜಣ್ಣ ಸೇರಿದಂತೆ ಮುಂತಾದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ನಂತರ ನಂತರ ಬಿಡುಗಡೆ ಮಾಡಿದರು.