ಭಾನುವಾರ, 17 ಮೇ 2026
×
ADVERTISEMENT

ಕಂದವಾರ ಕೆರೆ | ಮೀನುಗಳ ಮಾರಣಹೋಮ: ಕೆ.ಸಿ ವ್ಯಾಲಿ ನೀರಿನ ಮೇಲೆ ಅನುಮಾನ!

ಎಚ್.ಎನ್, ಕೆ.ಸಿ ವ್ಯಾಲಿ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಬೇಕೆಂಬ ಕೂಗಿನ ನಡುವೆಯೇ ಮೀನುಗಳ ಸಾವು
Published : 25 ಏಪ್ರಿಲ್ 2026, 23:47 IST
Last Updated : 26 ಏಪ್ರಿಲ್ 2026, 6:18 IST
ADVERTISEMENT
ಫಾಲೋ ಮಾಡಿ
Comments
ವ್ಯಾಲಿ ನೀರಿನ ಮೇಲೆ ಅನುಮಾನ!
ಈಗಾಗಲೇ 2 ಹಂತದಲ್ಲಿ ಸಂಸ್ಕರಿಸಿದ ಬೆಂಗಳೂರಿನ ಎಚ್.ಎನ್ ವ್ಯಾಲಿ ತ್ಯಾಜ್ಯ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. 2 ಹಂತದಲ್ಲಿ ಸಂಸ್ಕರಿಸಿದ ವ್ಯಾಲಿ ನೀರಿನಲ್ಲಿ ಹಲವು ರಾಸಾಯನಿಕ ಅಂಶಗಳು ಹಾಗೆಯೇ ಉಳಿಯಲಿದ್ದು, ಇದು ಅಂತರ್ಜಲ ಕಲುಷಿತಕ್ಕೆ ಕಾರಣವಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ. ಹೀಗಾಗಿ 3 ಹಂತದಲ್ಲಿ ವ್ಯಾಲಿ ನೀರನ್ನು ಸಂಸ್ಕರಿಸಿ ವೈಜ್ಞಾನಿಕ ರೀತಿಯಲ್ಲಿ ಕೆರೆಗಳಿಗೆ ಹರಿಸಬೇಕು ಎಂಬ ಒತ್ತಾಯವನ್ನು ಸರ್ಕಾರದ ಮುಂದಿಟ್ಟಿದ್ದರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕಂದವಾರ ಸೇರಿ ಹಲವು ಕೆರೆಗಳಿಗೆ ಎಚ್.ಎನ್ ವ್ಯಾಲಿ ನೀರು ಹರಿಯುತ್ತಿದ್ದು, ಇದರಿಂದಲೇ ಮೀನುಗಳು ಮೃತಪಟ್ಟಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT