<p>ಚಿಕ್ಕಬಳ್ಳಾಪುರ: ಪ್ರಪಂಚದಲ್ಲಿನ ಯುದ್ಧದ ವಾತಾವರಣ ತಿಳಿಗೊಂಡು ಶಾಂತಿ, ಸಮಾಧಾನ ನೆಲೆಸಲಿ ಎಂದು ಸಿಎಸ್ಐ ಕ್ರೈಸ್ಟ್ ಚರ್ಚಿನ ಸಭಾಪಾಲಕ ಪ್ರವೀಣ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಭಾನುವಾರ ಸಿಎಸ್ಐ ಕ್ರೈಸ್ಟ್ ಚರ್ಚಿನ ವತಿಯಿಂದ ಕರ್ಜೂರ ಗರಿಗಳ ಹಬ್ಬ (ಫಾಮ್ ಸಂಡೆ) ದಂದು ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ಚರ್ಚಿನ ಮಕ್ಕಳು ಯೇಸು ಕ್ರಿಸ್ತ ಕತ್ತೆಯನ್ನು ಏರಿಬರುವ, ಯೇಸು ಶಿಲುಬೆ ಹೊತ್ತು ಸಾಗುವ, ಯೇಸುವಿನ ಅನುಯಾಯಗಳ ವೇಶಭೂಷಣ ತೊಟ್ಟು ಸಾಗಿದರು.</p>.<p>ಚರ್ಚ್ ಕಾರ್ಯದರ್ಶಿ ವಿ.ದಾಸ್, ಖಜಾಂಚಿ ಹೆನ್ರಿ ಪ್ರಸನ್ನಕುಮಾರ್, ಸಭಾಪಾಲನ ಸಮಿತಿ ಸದಸ್ಯರಾದ ಜೆ.ಕಿರಣ್ ವಿಕ್ಟರ್, ಸ್ವಾಮಿದಾಸ್, ಆದರ್ಶ್, ರಾಜಶೇಖರ್, ಸಂದೀಪ್, ಪಾಲ್, ಶಶಿಕಲಾ ಸೈಮನ್, ಸಭೆಯ ಹಿರಿಯರಾದ ಎಸ್.ವಿನ್ಸ್ಟನ್ ಕೆನಡಿ, ದೇವದಾಸ್, ಎಎಸ್ಐ ಮೋಹನ್, ಫ್ಲಾರೆನ್ಸ್ ನೈಟಿಂಗೇಲ್ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-16-1429803507</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಪ್ರಪಂಚದಲ್ಲಿನ ಯುದ್ಧದ ವಾತಾವರಣ ತಿಳಿಗೊಂಡು ಶಾಂತಿ, ಸಮಾಧಾನ ನೆಲೆಸಲಿ ಎಂದು ಸಿಎಸ್ಐ ಕ್ರೈಸ್ಟ್ ಚರ್ಚಿನ ಸಭಾಪಾಲಕ ಪ್ರವೀಣ್ ಅಭಿಪ್ರಾಯಪಟ್ಟರು.</p>.<p>ನಗರದಲ್ಲಿ ಭಾನುವಾರ ಸಿಎಸ್ಐ ಕ್ರೈಸ್ಟ್ ಚರ್ಚಿನ ವತಿಯಿಂದ ಕರ್ಜೂರ ಗರಿಗಳ ಹಬ್ಬ (ಫಾಮ್ ಸಂಡೆ) ದಂದು ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.</p>.<p>ಚರ್ಚಿನ ಮಕ್ಕಳು ಯೇಸು ಕ್ರಿಸ್ತ ಕತ್ತೆಯನ್ನು ಏರಿಬರುವ, ಯೇಸು ಶಿಲುಬೆ ಹೊತ್ತು ಸಾಗುವ, ಯೇಸುವಿನ ಅನುಯಾಯಗಳ ವೇಶಭೂಷಣ ತೊಟ್ಟು ಸಾಗಿದರು.</p>.<p>ಚರ್ಚ್ ಕಾರ್ಯದರ್ಶಿ ವಿ.ದಾಸ್, ಖಜಾಂಚಿ ಹೆನ್ರಿ ಪ್ರಸನ್ನಕುಮಾರ್, ಸಭಾಪಾಲನ ಸಮಿತಿ ಸದಸ್ಯರಾದ ಜೆ.ಕಿರಣ್ ವಿಕ್ಟರ್, ಸ್ವಾಮಿದಾಸ್, ಆದರ್ಶ್, ರಾಜಶೇಖರ್, ಸಂದೀಪ್, ಪಾಲ್, ಶಶಿಕಲಾ ಸೈಮನ್, ಸಭೆಯ ಹಿರಿಯರಾದ ಎಸ್.ವಿನ್ಸ್ಟನ್ ಕೆನಡಿ, ದೇವದಾಸ್, ಎಎಸ್ಐ ಮೋಹನ್, ಫ್ಲಾರೆನ್ಸ್ ನೈಟಿಂಗೇಲ್ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-16-1429803507</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>