ನಗರದಲ್ಲಿ ಮಂಗಳವಾರದಿಂದ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗುವುದು. ಜನಜಂಗುಳಿ ಆಗಬಾರದು ಎಂದು ಅಗತ್ಯ ವಸ್ತು
ಗಳಾದ ಆಹಾರ ಪದಾರ್ಥಗಳು, ಹೂ, ಹಣ್ಣು, ತರಕಾರಿಗಳಿಗಾಗಿ ನಗರದ ಎಲ್ಲ ವಾರ್ಡ್ಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಜನರು ಅವರವರ ವಾರ್ಡ್ಗಳಲ್ಲೇ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.