ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾಮಂಜುನಾಥ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಯನಿರ್ಹಣಾಧಿಕಾರಿ ಮಂಜುನಾಥ್, ನಗರಸಭೆ ಅಧ್ಯಕ್ಷೆ ರೇಖಾಉಮೇಶ್, ಉಪಾಧ್ಯಕ್ಷೆ ಸುಹಾಸಿನಿರೆಡ್ಡಿ, ಪ್ರಭಾರಿ ಪೌರಾಯುಕ್ತ ಉಮಾಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ನಗರ ಠಾಣೆಯ ಇನ್ಸ್ ಪೆಕ್ಟರ್ ಆನಂದಕುಮಾರ್, ನಗರಸಭೆ ಸದಸ್ಯರಾ ಮಂಜುನಾಥ್, ಜೈಭೀಮ್ ಮುರಳಿ, ಜಯಮ್ಮ, ಕೃಷ್ಣಮೂರ್ತಿ, ಸಾಧಿಕ್ ಭಾಗವಹಿಸಿದ್ದರು.