ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿರುವ ಸಾರಿಗೆ ಸಂಸ್ಥೆಯ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಚಿಕ್ಕಬಳ್ಳಾಪುರ ವಿಭಾಗೀಯ ಸಂಚಲನಾಧಿಕಾರಿ ಕೃಷ್ಣಮೂರ್ತಿ, ವಿಭಾಗೀಯ ತಾಂತ್ರಿಕ ಶಿಲ್ಪಿ ನವೀನ್ ಕುಮಾರ್, ಡಿಪೊ ವ್ಯವಸ್ಥಾಪಕ ಅಪ್ಪಿರೆಡ್ಡಿ, ಅಂಕಿ-ಅಂಶ ಅಧಿಕಾರಿ ಶ್ರೀಧರ್, ಆಡಳಿತಾಧಿಕಾರಿ ಶಂಕರನಾರಾಯಣ್, ಅಧಿಕಾರಿಗಳಾದ ರುದ್ರಮೂರ್ತಿ, ಆದಿನಾರಾಯಣ, ವೀರಭದ್ರಪ್ಪ, ವೆಂಕಟರಮಣಪ್ಪ, ಸಹಕಾರ ಸಂಘದ ಸಂಸ್ಥಾಪಕ ಮು. ಪಾಪಣ್ಣ, ಉಪಾಧ್ಯಕ್ಷ ಬಿ. ವೆಂಕಟಾಚಲಪತಿ, ಗೋವಿಂದಪ್ಪ, ಸಿ. ನಂಜುಂಡಬಾಬು, ಸಿ.ಆರ್. ಮಂಜುನಾಥ್, ಮಜರುಲ್ಲಾ ಷರೀಫ್, ಕೆ.ಎನ್. ದೇವೇಂದ್ರಪ್ಪ ಇದ್ದರು.